ಕಾರವಾರ ಜಿಲ್ಲಾ ಸೆರೆಮನಡಯೊಳಗೆ ಕೈದಿಗಳ ನಡುಗೆ ಗಲಾಟೆ ನಡೆದಿದೆ.
4 ಜನ ಖೈದಿಗಳ ನಡುವೆ ಗಲಾಟೆ ನಡೆದಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ.
ಕಾರಗೃಹ ಎಎಸ್ ಪಿ ಜಯಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಖೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರವಾರ ಜಿಲ್ಲಾ ಸೆರೆಮನಡಯೊಳಗೆ ಕೈದಿಗಳ ನಡುಗೆ ಗಲಾಟೆ ನಡೆದಿದೆ.
4 ಜನ ಖೈದಿಗಳ ನಡುವೆ ಗಲಾಟೆ ನಡೆದಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ.
ಕಾರಗೃಹ ಎಎಸ್ ಪಿ ಜಯಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಖೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿ ಟಿವಿ ಕನ್ನಡಕ್ಕೆ ಸ್ವಾಗತ. ಪ್ರಿಯ ವೀಕ್ಷಕರೆ, ಇದೀಗ ಸಿಟಿವಿ ಕನ್ನಡ ವೆಬ್ ಸೈಟ್ ನಲ್ಲೂ ಲಭ್ಯವಿದೆ. ಪ್ರತಿ ಕ್ಷಣದ ತಾಜಾ ಸುದ್ದಿಗಳನ್ನು ಓದಲು ಸಿ ಟಿವಿ ಕನ್ನಡ ವೆಬ್ ಸೈಟ್ ಸಂಪರ್ಕ ಮಾಡಬಹುದು. ರಾಜಕೀಯ, ಕ್ರೀಡೆ ಹಾಗೂ ಸಾಂಸ್ಕೃತಿಕ ವರದಿಗಳು ಸೇರಿದಂತೆ ಅನೇಕ ವಿಷಯಗಳನ್ನೊಳಗೊಂಡ ವಿಚಾರ ಮಂಟಪವಾಗಿ ನಿಮಗೀಗ ಸಿ ಟಿವಿ ವೆಬ್ ನ್ಯೂಸ್ ಓದಲು ಮುಕ್ತವಾಗಿದೆ. ವಿಶೇಷ ವರದಿಗಳನ್ನು ವೀಕ್ಷಿಸಲು ಕೇಬಲ್ ನೆಟ್ವರ್ಕ್ ನಲ್ಲಿ ಲಭ್ಯವಿದೆ. ಕೇಬಲ್ ನಂಬರ್ 92 ರಲ್ಲಿ "ಸಿ ಟಿವಿ ಕನ್ನಡ" ಚಾನಲ್ ನ್ನು ವೀಕ್ಷಿಸಬಹುದು.
0 ಕಾಮೆಂಟ್ಗಳು