ನರಿಂಗಾಣದಲ್ಲಿ ನಡೆದ ಲವಕುಶ ಕಂಬಳಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ಕಂಬಳದ ಸಾಂಪ್ರದಾಯಿಕ ವೈಶಿಷ್ಟ್ಯತೆಯನ್ನು ಮೆಚ್ಚಿದ ಸಿಎಂ.
ಈ ಸಂದರ್ಭ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಶಾಸಕರಾದ ಅಶೋಕ್ ರೈ ಹಾಗೂ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸಿ ಟಿವಿ ಕನ್ನಡಕ್ಕೆ ಸ್ವಾಗತ. ಪ್ರಿಯ ವೀಕ್ಷಕರೆ, ಇದೀಗ ಸಿಟಿವಿ ಕನ್ನಡ ವೆಬ್ ಸೈಟ್ ನಲ್ಲೂ ಲಭ್ಯವಿದೆ. ಪ್ರತಿ ಕ್ಷಣದ ತಾಜಾ ಸುದ್ದಿಗಳನ್ನು ಓದಲು ಸಿ ಟಿವಿ ಕನ್ನಡ ವೆಬ್ ಸೈಟ್ ಸಂಪರ್ಕ ಮಾಡಬಹುದು. ರಾಜಕೀಯ, ಕ್ರೀಡೆ ಹಾಗೂ ಸಾಂಸ್ಕೃತಿಕ ವರದಿಗಳು ಸೇರಿದಂತೆ ಅನೇಕ ವಿಷಯಗಳನ್ನೊಳಗೊಂಡ ವಿಚಾರ ಮಂಟಪವಾಗಿ ನಿಮಗೀಗ ಸಿ ಟಿವಿ ವೆಬ್ ನ್ಯೂಸ್ ಓದಲು ಮುಕ್ತವಾಗಿದೆ. ವಿಶೇಷ ವರದಿಗಳನ್ನು ವೀಕ್ಷಿಸಲು ಕೇಬಲ್ ನೆಟ್ವರ್ಕ್ ನಲ್ಲಿ ಲಭ್ಯವಿದೆ. ಕೇಬಲ್ ನಂಬರ್ 92 ರಲ್ಲಿ "ಸಿ ಟಿವಿ ಕನ್ನಡ" ಚಾನಲ್ ನ್ನು ವೀಕ್ಷಿಸಬಹುದು.
0 ಕಾಮೆಂಟ್ಗಳು