ಪುತ್ತೂರು ಕಲ್ಲರ್ಪೆಯಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಆಸ್ಪತ್ರೆಗೆ ದಾಖಲು

 


ಮಾಣಿ- ಮೈಸೂರು ರಸ್ತೆಯ ಕಲ್ಲರ್ಪೆ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದ್ವಾರದ ಬಳಿ ಕಾರು ಹಾಗೂ ಬೈಕ್  ಡಿಕ್ಕಿಯಾಗಿರುವ ಘಟನೆ ಇಂದು ಸಂಜೆ ಫೆ. 22 ರಂದು ಸಂಭವಿಸಿದೆ.


ಕಾರು ಹಾಗೂ ಬುಲೆಟ್ ಬೈಕ್ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ  ಗಾಯಗೊಂಡಿದ್ದು ಬೈಕ್ ಸವಾರನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು